ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪ್ರಮುಖ ಯಾತ್ರಾ ಕ್ಷೇತ್ರವಾದ ಕುಕ್ಕೆ ಸುಬ್ರಮಣ್ಯದಿಂದ ಪುತ್ತೂರಿನೆಡೆಗೆ ಸಾಗುವಾಗ ಸಿಗುವ ದಟ್ಟ ಕಾನನದ ನಡುವೆ ಸಿಗುವ ಊರೇ ನಿಂತಿಕಲ್ಲು . ಇಲ್ಲಿಂದ ಕೇವಲ ೨ಕೀ ಮೀ ದೂರದಲ್ಲೇ ಇರುವ ಸುಂದರ ಪ್ರಕೃತಿಯ ಮಡಿಲಿನಲ್ಲಿ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಿಯ ಕ್ಷೇತ್ರವಿದೆ...
ಶ್ರೀ ಮಹಿಷಮರ್ದಿನೀ ದೇವಸ್ಥಾನ ಕೇರ್ಪಡ
ಮುರುಳ್ಯ ಅಂಚೆ, ಎಡಮಂಗಲ ಗ್ರಾಮ
ಸುಳ್ಯ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
God never ends anything on a negative; God always ends on a positive.